Sunday, April 20, 2008

ತನುಮನ

ಪ್ರಗತಿ ಪಥದ
ಹೂಸವರುಷ
ತರಲಿ ಹುರುಪು, ಹರುಷ
ಇರಲಿ (ತರಲಿ) ಜೀವನಕೆ
ನವಚೇತನ
ಆಗಿರಲಿ ಪ್ರೀತಿಯ ವೃಂದಾವನ
ನಮ್ಮೆಲ್ಲರ ತನುಮನ

-ಶ್ರೀನಾಥ್.ಎಸ್

No comments: